ಉಡುಪಿ ಶ್ರೀ ಕೃಷ್ಣನಿಗೆ ನವಕನಕ ರತ್ನ ರಥ

ಉಡುಪಿ ಶ್ರೀ ಕೃಷ್ಣನಿಗೆ  ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು  ‘ನವಕನಕ ರತ್ನ ರಥ’ವನ್ನು  ಸಮರ್ಪಿಸಿದರು.  ಆ ಸಂದರ್ಭದಲ್ಲಿ ಆನಂದ ಬಳಗದ ಕೆಲವು ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು.

Navakanaka

Leave a Reply